ಶಿರಾಡಿ ಘಾಟ್ ಮಾರ್ಗದಲ್ಲಿ ಭಾರೀ ವಾಹನ ಸಂಚಾರದ ಪರಿಣಾಮ ರಸ್ತೆ ಕ್ಷಮತೆ ಹಾಗೂಸುರಕ್ಷತೆ ಕುರಿತು ಇದಾಗಲೇ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳೊಡನೆ ಚರ್ಚೆ ನಡೆಸಲಾಗಿದೆ.ಎಲ್ಲಾ ಬಗೆಯ ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಸದೃಢವಾಗಿದೆ.. ಈ ಕಾರಣದಿಂದ ನಾಳೆ ಬೆಳಗಿನಿಂದಲೇ ಎಲ್ಲಾ ಬಗೆಯ ವಾಹನಗಳು ಸಂಚಾರ ನಡೆಸಲಿದೆ ಎಂದು ಅವರು ಹೇಳಿದ್ದಾರೆ.