ಜಲಾಶಯದ ಸುತ್ತಮುತ್ತ ನಿರ್ಮಾಣ ಕಾಮಗಾರಿ ಕೈಗೊಳ್ಳುವುದರಿಂದ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಯಿದೆ, ಪರಿಸರ ವಿಜ್ಞಾನಕ್ಕೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಇಲ್ಲಿ ನಿರ್ಮಾಣ ಕಾಮಗಾರಿ ಅನುಮತಿ ಸಿಗುವುದೇ ಎಂಬುದನ್ನು ಕಾದು ನೋಡಬೇಕು ಎಂದು ಮೈಸೂರಿ ವನ್ಯಜೀವಿ ವಾರ್ಡನ್ ರಾಜ್ ಕುಮಾರ್ ಡಿ, ಅಭಿಪ್ರಾಯ ಪಟ್ಟಿದ್ದಾರೆ.