ಇತ್ತೀಚೆಗೆ ನಡೆದ ಕಾರ್ಖಾನೆಯ ಸಾಮಾನ್ಯ ಸಭೆಯಲ್ಲಿ ಸುಮಾರು 30 ಸಾವಿರ ರೈತರು ಹಾಜರಾಗಿದ್ದರು. ತಮ್ಮ ಬಾಕಿ ಹಣವನ್ನು ಪಾವತಿಸಬೇಕೆಂದು ಮನವಿ ಮಾಡಿದ್ದಾರೆ,ನಮ್ಮಕಾರ್ಖಾನೆ ಮತ್ತು ರೈತರ ನಡುವೆ ಯಾವುದೇ ವಿವಾದವಿಲ್ಲ, ಸದ್ಯ ಹಣ ನೀಡುವ ಪರಿಸ್ಥಿತಿಯಲ್ಲಿ ನಾವಿಲ್ಲ, ಹೀಗಾಗಿ ಕುಮಾರ ಸ್ವಾಮಿ ಅವರ ಸಭೆಯಲ್ಲಿ ತಮ್ಮ ಅಹಾಯಕತೆ ಬಗ್ಗೆ ಹೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.