ಕೃಷಿಕ ಮನೆತನದಿಂದ ಬಂದಿರುವ ವಸ್ತ್ರಮಠ್ ಹಾವೇರಿಯ ಸಿದ್ದಾಪುರ ಗ್ರಾಮದವರು, ತಮ್ಮ ಪಿಯುಸಿ ಯನ್ನು ಹಾವೇರಿಯಲ್ಲಿ ಮುಗಿಸಿ, ಧಾರಾವಾಡದ ಮೃತ್ಯುಂಜಯ ಕಾಮರ್ಸ್ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡಿದ್ದಾರೆ, 1989 ರಲ್ಲಿ ಕಾನೂನು ಪದವಿ ಪೂರೈಸಿದ ನಂತರ ಜ್ಯೂಡಿಷಿಯಲ್ ಸರ್ವೀಸ್ ಪರೀಕ್ಷೆ ಬರೆದು ಮ್ಯಾಜಿಸ್ಟ್ರೇಟ್ ಆಗಿ ನೇಮಕವಾದರು.