ರಾಮಯ್ಯ ಎಂಬುವರು ಕಗ್ಗದಾಸಪುರ ಕೆರೆಯ ಬಳಿ ಶಾಲೆ ನಡೆಸುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ರಾಮಯ್ಯ ಅವರು ಕೆರೆ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿದ್ದರು, ಅದಕ್ಕಾಗಿ ರಾಮಯ್ಯ ಕೋರ್ಟ್ ಮೊರೆ ಹೋಗಿದ್ದರು, ರಾಮಯ್ಯ ಪರವಾಗಿ ತೀರ್ಪು ನೀಡಿದ್ದ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದೆಂದು ಬಿಬಿಎಂಪಿ ಸೂಚಿಸಿತ್ತು.