ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅವರು, "ಈ ಯೋಜನೆಯು ಭೂ ಬಳಕೆಯಿಂದ ಮರಗಳು / ಕಾಡುಗಳ ನಷ್ಟ, ಕಾಡು ಪ್ರಾಣಿಗಳ ಆವಾಸಸ್ಥಾನದ ನಷ್ಟವಾಗುವ ಅಪಾಯವಿದೆ.ಈ ಯೋಜನೆ ಜೀವವೈವಿಧ್ಯ ಪ್ರದೇಶವಾದ ಪಶ್ಚಿಮ ಘಟ್ಟಗಳ ಪಾಲಿಗೆ ಮಾರಕವಾಗಿದೆ ಎಂದು ಮೌಲ್ಯಮಾಪನ ವರದಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಇದರಿಂದ ಭೂಕುಸಿತ, ಮಣ್ಣು ಕುಸಿತವಾಗಲಿದೆ, , ಮರದ ಕಳ್ಳಸಾಗಣೆ ಮತ್ತು ಅರಣ್ಯ ಸರಕುಗಳು, ಮತ್ತು ಭೂಮಿ ಮತ್ತು ನೀರನ್ನು ಮಾಲಿನ್ಯಗೊಳಿಸಲು ಇದು ಕಾರಣವಾಗಲಿದೆ" ಎಂದಿದ್ದಾರೆ