ಮೊದಲು ಜಿಲ್ಲಾ ಪಂಚಾಯತ್ ಸದಸ್ಯರು ನಿರ್ಣಯ ಪಾಸು ಮಾಡಿದ್ದರು. ಅದನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು, ಅದಾದ ನಂತರ ಅನುಮೋದನೆ ಸಿಕ್ಕಿತು, ಆದರೆ ಈ ವೇಳೆ ಒಬ್ಬ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದರು, ನನ್ನ ಹೆಸರನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದರು, ನನ್ನ ಹೆಸರನ್ನು ತೆಗೆದು ಹಾಕಲಾಯಿತು, ಆದರೆ ಉದಾಸಿ ಅವರ ಹೆಸರನ್ನು ತೆಗದು ಹಾಕಿಲ್ಲ.