ಇಬ್ಬರು ಮಾರತ್ ಹಳ್ಳಿಯ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು, 3 ತಿಂಗಳ ಹಿಂದೆ ಲಿವ್ ಇನ್ ಪಾರ್ಟನರ್ ಗೆ ಚಂದ್ರಶೇಖರ್ ಹಲ್ಲೆ ಮಾಡಿದ್ದರು, ಆಗ ಆಕೆ ಪೊಲೀಸರ ಸಹಾಯ ಪಡೆದಿದ್ದಳು, ಅಂದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು, ಅಂದಿನಿಂದ ಆತ ಖಿನ್ನತೆಗೊಳಗಾಗಿದ್ದ, ಸೋಮವಾರ ಮತ್ತೆ ಇಬ್ಬರು ಜಗಳ ಮಾಡಿಕೊಂಡಿದ್ದಾರ. ಈ ವೇಳೆ ತನ್ನ ರೂಮಿನಲ್ಲಿ ಚಂದ್ರಶೇಖರ್ ನೇಣಿಗೆ ಶರಣಾಗಿದ್ದಾನೆ.