ಸತ್ಯಪ್ಪ ಬೆಂಟೂರ್ ಕುಟುಂಬದ ಮೂವರು ಮಕ್ಕಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಪುಲ್ವಾಮಾ ದಾಳಿಯ ಸುದ್ದಿ ಈ ಗ್ರಾಮಸ್ಥರಿಗೆ ಆಘಾತ ತಂದಿದೆ, ದೇಶ ಕಾಯುವ ಸೈನಿಕರೇ ಸತ್ತರೆ ನಮ್ಮನ್ನು ರಕ್ಷಿಸುವವರು ಯಾರು, ನನ್ನ ಮಕ್ಕಳು ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ನಮ್ಮ ಮಕ್ಕಳ ಫೋನ್ ಕರೆ ಗಳಿಗಾಗಿ ಕಾಯುತ್ತಿದ್ದಾರೆ.