ಇನ್ನು ಮುಂದೆ ಕರ್ನಾಟಕದ 62 ನಿಲ್ದಾಣಗಳಿಂದ ವೇಗದ ರೈಲುಗಳ ಸಂಚಾರ

ರೈಲುಗಳ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ಹೆಚ್ಚಿಸಲು ಮೂಲಭೂತ ಸೌಕರ್ಯಗಳನ್ನು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರೈಲುಗಳ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ಹೆಚ್ಚಿಸಲು ಮೂಲಭೂತ ಸೌಕರ್ಯಗಳನ್ನು ನೈರುತ್ಯ ರೈಲ್ವೆ ಪೂರ್ಣಗೊಳಿಸಿದ್ದು ಅದಕ್ಕೆ ರೈಲ್ವೆ ಸುರಕ್ಷತಾ ಆಯೋಗದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.

ಕಳೆದ ಏಳು ತಿಂಗಳಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ-ದಾವಣಗೆರೆ, ಮೈಸೂರು-ರಾಮನಗರ, ಅರಸೀಕೆರೆ-ಚಿಕ್ಕಜಾಜೂರು, ಯಶವಂತಪುರ-ಒಮಲೂರು, ಹೊಸಪೇಟೆ-ಬಳ್ಳಾರಿ ಮತ್ತು ಯಶವಂತರಪುರ-ತುಮಕೂರು ಭಾಗಗಳ 697 ಕಿಲೋ ಮೀಟರ್ ಉದ್ದದವರೆಗೆ ರೈಲ್ವೆ ಮಾರ್ಗಗಳಲ್ಲಿ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ತೀವ್ರಗೊಳಿಸಿದೆ. ಇದರಿಂದಾಗಿ ಸುತ್ತುವರಿದ ಮಾರ್ಗಗಳಲ್ಲಿ ರೈಲು ಸಂಚರಿಸುವಾಗ ಅದರ ವೇಗವನ್ನು ವರ್ಧಿಸಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com