ಇದೀಗ ಶ್ರೀಗಳು ಶಿವೈಕ್ಯವಾಗಿದ್ದು ಶ್ರೀಗಳು ಶಿವೈಕ್ಯರಾದ ದಿನದಿಂದಲೂ ಭೈರ ಸಹ ನಾಪತ್ತೆಯಾಗಿದೆ. ಮಠದಲ್ಲಿನ ಸಿಬ್ಬಂದಿ ಹೇಳಿದಂತೆ ಶ್ರೀಗಳು ಎಲ್ಲಿಯೇ ಹೋದರೂ, ಭಕ್ತಾದಿಗಳಿಗೆ ದರ್ಶನ ನಿಡುವಾಗಲೂ ಬೈರ ಅವರ ಜಾಗಕ್ಕೆ ತೆರಳಿ ಅಲ್ಲಿ ಕುಳಿತು ಅಳುತ್ತಿತ್ತು. ಇನ್ನು ಶ್ರೀಗಳು ಎಲ್ಲೇ ಪರಿಶೀಲನೆಗೆ ತೆರಳಿದ್ದರೆ ಭೈರ ಸಹ ಅವರೊಡನೆ ತೆರಳುತ್ತಿತ್ತು.