ಹಾಗೆ ರಜೆ ಮೇಲೆ ಊರಿಗೆ ಬಂದಿದ್ದ ಅಜಿತ್ ಜೆಡಿಎಸ್ ಕಿತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯವಂ ಎಂಬಾಕೆಯ ಬಳಿ ಹೋಗಿ ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸುವಂತೆ ಕೇಳಿದ್ದಾನೆ.ಹೀಗೆ ಸಮಸ್ಯೆ ನಿವಾರಿಸಲು ಆಗಮಿಸಿದ್ದ ಜಯಶ್ರೀಗೆ ಅಜಿತ್ ಮೇಲೆ ಪ್ರೇಮವಾಗಿದ್ದು ಇಬ್ಬರೂ 2018ರಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು.ಅಜಿತ್ ಮೇಲೆ ಎಪಿಎಂಸಿ ಮತ್ತು ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದವು.