ಇದಲ್ಲದೇ ಮಂಗಳೂರು- ಪೂನಾ ಮಧ್ಯೆ ಹೊಸ ರೈಲು, ಮೂಕಾಂಬಿಕಾ ರೋಡ್ ( ಬೈಂದೂರು) ಕಾಸರಗೋಡು ರೈಲನ್ನು ಪುನರ್ ಆರಂಭಿಸಿ ಗುರುವಾಯೂವರೆಗೆ ವಿಸ್ತರಿಸುವುದು, ಕಾರವಾರ - ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ ಮಧ್ಯೆ ಸಂಚರಿಸುವ ಹಗಲು ರೈಲನ್ನು ತಿರುಪತಿವರೆಗೆ ವಿಸ್ತರಿಸುವುದು,ಮಂಗಳೂರು- ತಿರುಪತಿ ಮಧ್ಯೆ ಹೊಸ ರೈಲು, ಮಂಗಳೂರಿನಿಂದ ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳಾದ ವಾರಣಾಸಿ, ಪ್ರಯಾಗ್ ರಾಜ್, ಗೋರಖ್ ಪುರ ಸಂಪರ್ಕಿಸುವಂತೆ ಹೊಸ ರೈಲು ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.