ಧಾರವಾಡ. ಗದಗ, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ, ಇದೊಂದು ಅವೈಜ್ಞಾನಿಕ ಪದ್ಧತಿಯಿಂದ ವಿಶೇಷವಾಗಿ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಾಲಕನ ಧೈರ್ಯ ಮೆಚ್ಚುವಂತಹದ್ದು, ಕುಟುಂಬದ ಹಿತಕ್ಕಾಗಿ ಮಕ್ಕಳ ಕೂದಲು ಬೆಳೆಸಿ, ದೇವರಿಗೆ ನೀಡಲಾಗುತ್ತದೆ.