"ಇದು ಸತತ ಪರಿಶ್ರಮದ ಫಲ, "ನನ್ನ ಹೆಚ್ಚಿನ ಸಮಯವನ್ನು ಅಧ್ಯಯನದ ಕಡೆಗೆ ಮೀಸಲಿಟ್ಟಿದ್ದೇನೆ. ನಾನು ತರಗತಿಯ ಅಥವಾ ಗ್ರಾಂಥಾಲಯದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಇನ್ನು ನಾನು ಶಿಕ್ಷಣಕ್ಕಾಗಿ ಭಾರತವನ್ನು ಆಯ್ಕೆ ಮಾಡಿದ್ದೆ, ಅದರಲ್ಲಿಯೂ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡುವ ಹಿಂದೆ ಶೈಕ್ಷಣಿಕ ಶ್ರೇಷ್ಠತೆಯ ವ್ಯಾಪ್ತಿ ಇದೆ." ಅವರು ಹೇಳಿದರು.