ರಾಜ್ಯ ಸರ್ಕಾರದ ಕರ್ಪ್ಯೂ ಜಾರಿ ಹಿನ್ನಲೆ ರೈಲ್ವೆ ಇಲಾಖೆ ಕಾರ್ಯನಿರ್ವಹಣೆ ಅವಧಿ ಬದಲಾವಣೆ

ಜೂನ್ 29ರಿಂದ ರಾತ್ರಿಯಿಂದ 8 ಗಂಟೆಯಿಂದ ಬೆಳಗ್ಗೆ 5ರವೆಗೆ ಕರ್ಪ್ಯೂ ಜಾರಿ ಮಾಡಿರುವ ರಾಜ್ಯ ಸರ್ಕಾರದ ಆದೇಶದನ್ವಯ ರೈಲ್ವೆ ಇಲಾಖೆಯು ತನ್ನ ಕಾರ್ಯಾಚರಣೆ ಅವಧಿಯನ್ನು ಕಡಿತಗೊಳಿಸಿದೆ.
ಬೆಂಗಳೂರು ರೈಲ್ವೆ
ಬೆಂಗಳೂರು ರೈಲ್ವೆ
Updated on

ಬೆಂಗಳೂರು: ಜೂನ್ 29ರಿಂದ ರಾತ್ರಿಯಿಂದ 8 ಗಂಟೆಯಿಂದ ಬೆಳಗ್ಗೆ 5ರವೆಗೆ ಕರ್ಪ್ಯೂ ಜಾರಿ ಮಾಡಿರುವ ರಾಜ್ಯ ಸರ್ಕಾರದ ಆದೇಶದನ್ವಯ ರೈಲ್ವೆ ಇಲಾಖೆಯು ತನ್ನ ಕಾರ್ಯಾಚರಣೆ ಅವಧಿಯನ್ನು ಕಡಿತಗೊಳಿಸಿದೆ.

ಈ ಸಂಬಂಧ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರಿನ ವಿಭಾಗೀಯ ರೈಲ್ವೆ ಇಲಾಖೆ ಅಧಿಕಾರಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಣೆ ಮಾಡಲಿದೆ. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಪ್ಯೂವನ್ನು ರೈಲ್ವೆ ಇಲಾಖೆಯೂ ಪಾಲಿಸುವ ಕೆಲಸ ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com