ಬೆಂಗಳೂರು: ಮಹಾಕವಿ ಕುವೇಂಪು ರಸ್ತೆ ಮತ್ತು ರಾಜಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸಿವಿಲ್ ಮೈಂಟೇನೆನ್ಸ್ ಕೆಲಸಗಳಿರುವ ಕಾರಣ ನಾಗಸಂದ್ರ ಮತ್ತು ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಗ್ರೀನ್ ಲೈನ್ ನಲ್ಲಿ ಭಾನುವಾರ (ಮಾರ್ಚ್ 8) ಬೆಳಿಗ್ಗೆ 7 ರಿಂದ ಬೆಳಿಗ್ಗೆ 9 ರವರೆಗೆ ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತವಾಗಲಿದೆ.
ಗ್ರೀನ್ ಲೈನ್ನಲ್ಲಿ. ಬೆಳಿಗ್ಗೆ 9 ರಿಂದ ಸಾಮಾನ್ಯ ಸೇವೆಗ ಪುನಾರಂಬವಾಗಲಿದೆ. ಯೆಲಚೇನಹಳ್ಳಿ ತ್ತು ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ ನಡುವಿನ ಗ್ರೀನ್ ಲೈನ್ ನಲ್ಲಿ ಬರುವ ಉಳಿದ ಭಾಗದಲ್ಲಿ, ರೈಲು ಸೇವೆಗಳು ಎಂದಿನಂತೆ ಇರಲಿದೆ.
ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಇರುತ್ತದೆ ಎಂದು ಬಿಎಂಆರ್ಸಿಎಲ್ ಹೇಳಿಕೆ ತಿಳಿಸಿದೆ.
Advertisement