ಚಾದರ ಸಮರ್ಪಣೆ

ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಚಾದರ್...
ನರೇಂದ್ರ ಮೋದಿ
ನರೇಂದ್ರ ಮೋದಿ

ಜೈಪುರ: ಸೂಫಿ  ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಚಾದರ್ ಅರ್ಪಿಸಲಿದ್ದಾರೆ. ಮೋದಿ ಅವರು ಕಳುಹಿಸಿ ರುವ ಚಾದರ್ ಅನ್ನು ಬುಧವಾರ ದರ್ಗಾಗೆ ಅರ್ಪಿಸಲಿದ್ದು ಜತೆಗೆ ಅವರ ಸಂದೇಶವನ್ನು
ಓದಲಾಗುವುದು ಎಂದು ಕೇಂದ್ರ ಸಚಿವ ಸಚಿವ ನಖ್ವಿ ತಿಳಿಸಿದ್ದಾರೆ. ಅಜ್ಮೀರ್‍ದಲ್ಲಿ ಸೋಮವಾರದಿಂದ ಸೂಫಿ ಸಂತರ 803ನೇ ಉರೂಸ್ ಆಚರಣೆಯು ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com