ಹಿಮಾಲಯದಲ್ಲಿ ಭೂ ಕುಸಿತ: ಸಂಕಷ್ಟದಲ್ಲೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ

ನೇಪಾಳದಲ್ಲಿ ಪ್ರಬಲ ಭೂಕಂಪ ಉಂಟಾದ ಹಿನ್ನೆಲೆಯಲ್ಲಿ ಮೌಂಟ್ ಎವರೆಸ್ಟ್ ನಲ್ಲಿ ಭೂ ಕುಸಿತವಾಗಿದೆ. ಸಾವಿರಾರು ಪರ್ವತಾರೋಹಿಗಳು ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿದುಬಂದಿದೆ...
ಹಿಮಾಲಯದಲ್ಲಿ ಭೂ ಕುಸಿತ
ಹಿಮಾಲಯದಲ್ಲಿ ಭೂ ಕುಸಿತ
Updated on

ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪ ಉಂಟಾದ ಹಿನ್ನೆಲೆಯಲ್ಲಿ ಮೌಂಟ್ ಎವರೆಸ್ಟ್ ನಲ್ಲಿ ಭೂ ಕುಸಿತವಾಗಿದೆ. ಸಾವಿರಾರು ಪರ್ವತಾರೋಹಿಗಳು ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿದುಬಂದಿದೆ.

ಹಿಮಾಲಯದ ಭೂ ಕುಸಿತದಿಂದಾಗಿ ದೊಡ್ಡ ದೊಡ್ಡ ಬಂಡೆಗಳು ಉರುಳುತ್ತಿರುವುದಾಗಿ ತಿಳಿದುಬಂದಿದ್ದು, ಪರ್ವತಾರೋಹಿಗಳ ರಕ್ಷಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

1 ಸಾವಿರಕ್ಕೂ ಹೆಚ್ಚು ಮಂದಿ ಪರ್ವತಾರೋಹಿಗಳು ಸಂಕಷ್ಟದಲ್ಲಿ ಸಿಲುಕಿರುವುದಾಗಿ ತಿಳಿದುಬಂದಿದ್ದು, ಬಂಡೆಗಳು ಪರ್ವತಾರೋಹಿಗಳ ಬೀಳುತ್ತಿರುವ ಕಾರಣ ಸಂಕಷ್ಟದಲ್ಲೂ ಭಾರತೀಯ ವಾಯುಸೇನಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಲು ಹರಸಾಹಸ ಪಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com