ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ, ಕಾರು ಚಾಲಕ ಶಾಮ್ ರೈ ಪೊಲೀಸ್ ಕಸ್ಟಡಿ ಸೆಪ್ಟೆಂಬರ್ 5 ವರೆಗೆ ವಿಸ್ತರಣೆಯಾಗಿದೆ. ಟಿವಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ದೃಢಪಡಿಸಿರುವ ಅವರು, ತಾನು ಅವರಿಬ್ಬರ ತಂದೆ ಎಂದು ಖಾತರಿಪಡಿಸಲು ಡಿಎನ್ ಎ ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಹೇಳಿದ್ದಾರೆ.