ಬರೇಲಿ: ಉತ್ತರ ಪ್ರದೇಶದ ಬರೇಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಜನ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡತೊಡಗಿದರು. ಎಲ್ಲೆಲ್ಲೂ ಚೀರಾಟ, ನೂಕಾಟ, ತಳ್ಳಾಟ, ಎಲ್ಲರೂ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಕಂಡ ಕಂಡ ಕಡೆ ನುಗ್ಗ ತೊಡಗಿದರು. ಏನೋ ಅನಾಹುತ ನಡೆದು ಬಿಟ್ಟಿದೆ ಎಂಬಷ್ಟರಲ್ಲಿ, ಎಲ್ಲವೂ ಮುಗಿದು, ಪರಿಸ್ಥಿತಿ ಒಂದು ಹಂತಕ್ಕೆ ಬಂದಿತು.