ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್...
ವಾಸವಿ ಕಾಂಡಿಮೆಂಟ್ಸ್ ಸಜ್ಜನ್ರಾವ್ ವೃತ್ತದಲ್ಲಿ ಆಯೋಜಿಸಿರುವ ಅವರೆ ಬೇಳೆ ಮೇಳವನ್ನು ಉದ್ಘಾಟಿಸಿ ಅವರೆಯಿಂದ ಮಾಡಿದ ಸಿಹಿ ತಿನಿಸನ್ನು ಸವಿದ ನಟಿ ರೂಪಿಕಾ
Updated on:
ಬೆಂಗಳೂರು: ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್ ವೃತ್ತದಲ್ಲಿ ಶುಕ್ರವಾರ ಭರ್ಜರಿ ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ಅವರೆ ಜಾತ್ರೆಯಲ್ಲಿ ಹಿತಕಬೇಳೆ ಜಿಲೇಬಿ ಹೊಸದಾಗಿ ಸೇರ್ಪಡೆಯಾಗಿದೆ.