ಅಮ್ಮ ಕ್ಯಾಂಟೀನ್ ಆಯ್ತು, ಈಗ ಸಿಮೆಂಟ್!

ಕ್ಯಾಂಟೀನ್ ಆಯ್ತು, ನೀರಾಯ್ತು. ಈಗ ಮಾಜಿ ಮುಖ್ಯಮಂತ್ರಿ ಜಯಲಲಿತಾ...
ಜಯಲಲಿತಾ
ಜಯಲಲಿತಾ
Updated on

ಚೆನ್ನೈ: ಕ್ಯಾಂಟೀನ್ ಆಯ್ತು, ನೀರಾಯ್ತು. ಈಗ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೆಸರಿನಲ್ಲಿ ಸಿಮೆಂಟ್ ವಿತರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.

ರಾಜ್ಯದ ಬಡವರಿಗೆ ಎಐಎಡಿಎಂಕೆ ಸರ್ಕಾರ ಇನ್ನು ಸಬ್ಸಿಡಿ ದರಲ್ಲಿ 'ಅಮ್ಮ ಸಿಮೆಂಟ್‌' ವಿತರಿಸಲಿದೆ. ಯೋಜನೆಯಂತ ಸರ್ಕಾರ ಖಾಸಗಿ ಕಂಪನಿಗಳಿಂದ 2 ಲಕ್ಷ ಟನ್ ಸಿಮೆಂಟ್ ಖರೀದಿಸಲಿದೆ.

ಪ್ರತಿ ಬ್ಯಾಗ್‌ಗೆ ತಲಾ ರು.190ರಂತೆ ಕಾರ್ಪೋರೇಷನ್, ನಗರಸಭೆ, ಪುರಸಭೆ ಮೂಲಕ ಬಡವರಿಗೆ ವಿತರಿಸಲಿದೆ. ಮೊದಲ ಹಂತದಲ್ಲಿ ಈ ಅಮ್ಮ ಸಿಮೆಂಟ್ ಯೋಜನೆಗೆ ತಿರುಚಿನಾಪಳ್ಳಿಯಲ್ಲಿ ಚಾಲನೆ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com