ರಕ್ತಚಂದನ ಸಂರಕ್ಷಣೆಗೆ ಸಮಗ್ರ ನೀತಿ ರಚಿಸಿ

ರಕ್ತ ಚಂದನದ ಮರಗಳ ಕಳ್ಳಸಾಗಣೆಯು ಅವ್ಯಾಹತವಾಗಿರುವ ನಡುವೆಯೇ, ಈ ಮರಗಳ ಸುಸ್ಥಿರ ಸಂರಕ್ಷಣೆಗೆ ಸಮಗ್ರ ರಾಷ್ಟ್ರೀಯ ನೀತಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ರಕ್ತ ಚಂದನದ ಮರಗಳ ಕಳ್ಳಸಾಗಣೆಯು ಅವ್ಯಾಹತವಾಗಿರುವ ನಡುವೆಯೇ, ಈ ಮರಗಳ ಸುಸ್ಥಿರ ಸಂರಕ್ಷಣೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಪರಿಸರಕ್ಕೆ ಸಂಬಂಧಿಸಿದ ಸಂಸ್ಥೆಯೊಂದು ಆಗ್ರಹಿಸಿದೆ.

`ಟ್ರಾಫಿಕ್' ಸಂಸ್ಥೆಯು ರಕ್ತಚಂದನದ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಿದೆ. ಕರ್ನಾಟಕ, ಕೇರಳ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಕಂಡುಬರುವ ಅತ್ಯಮೂಲ್ಯ ರಕ್ತಚಂದನದ ಮರಗಳು ಅಪಾಯದಂಚಿನಲ್ಲಿವೆ. ಇವುಗಳನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com