ಅಮರನಾಥ ಮಾರ್ಗದಲ್ಲಿ ಜಂಕ್ ಫುಡ್ ನಿಷೇಧ

ಅಮರನಾಥ ಯಾತ್ರಾರ್ಥಿಗಳು ಇನ್ನು ಪ್ರಯಾಣಮಾರ್ಗದಲ್ಲಿ ತಂಪು ಪಾನೀಯ, ಕುರುಕಲು ತಿಂಡಿಗಳನ್ನು ಹೊತ್ತೊಯ್ಯುವಂತಿಲ್ಲ. 2012ರ ಸುಪ್ರೀಂ ಕೋರ್ಟ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಅಮರನಾಥ ಯಾತ್ರಾರ್ಥಿಗಳು ಇನ್ನು ಪ್ರಯಾಣಮಾರ್ಗದಲ್ಲಿ ತಂಪು ಪಾನೀಯ, ಕುರುಕಲು ತಿಂಡಿಗಳನ್ನು ಹೊತ್ತೊಯ್ಯುವಂತಿಲ್ಲ. 2012ರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಜು.2 ರಿಂದ ಈ ನಿಷೇಧ ಜಾರಿಯಾಗಲಿದೆ.

ಯಾತ್ರಾ ಮಾರ್ಗದಲ್ಲಿ ಜಂಕ್ ಫುಡ್ ಮತ್ತು ತಂಪು ಪಾನೀಯಗಳ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಮರನ್ನಾಥ್ ದೇವಾಲಯ ಮಂಡಳಿಯ ಸಿಇಒ ತಿಳಿಸಿದ್ದಾರೆ. ``ಯಾತ್ರಿಗಳ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿವರ್ಷ ಭಕ್ತಾದಿಗಳು ಈ ಕಾರಣದಿಂದಲೇ ಉಸಿರಾಟದ ತೊಂದರೆ ಅನುಭವಿಸಿ ಸಾಯುತ್ತಾರೆ.'' ಎಂದು ಅವರು ವಿವರಣೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com