ಅಮರನಾಥ ಮಾರ್ಗದಲ್ಲಿ ಜಂಕ್ ಫುಡ್ ನಿಷೇಧ

ಅಮರನಾಥ ಯಾತ್ರಾರ್ಥಿಗಳು ಇನ್ನು ಪ್ರಯಾಣಮಾರ್ಗದಲ್ಲಿ ತಂಪು ಪಾನೀಯ, ಕುರುಕಲು ತಿಂಡಿಗಳನ್ನು ಹೊತ್ತೊಯ್ಯುವಂತಿಲ್ಲ. 2012ರ ಸುಪ್ರೀಂ ಕೋರ್ಟ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜಮ್ಮು: ಅಮರನಾಥ ಯಾತ್ರಾರ್ಥಿಗಳು ಇನ್ನು ಪ್ರಯಾಣಮಾರ್ಗದಲ್ಲಿ ತಂಪು ಪಾನೀಯ, ಕುರುಕಲು ತಿಂಡಿಗಳನ್ನು ಹೊತ್ತೊಯ್ಯುವಂತಿಲ್ಲ. 2012ರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಜು.2 ರಿಂದ ಈ ನಿಷೇಧ ಜಾರಿಯಾಗಲಿದೆ.

ಯಾತ್ರಾ ಮಾರ್ಗದಲ್ಲಿ ಜಂಕ್ ಫುಡ್ ಮತ್ತು ತಂಪು ಪಾನೀಯಗಳ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಮರನ್ನಾಥ್ ದೇವಾಲಯ ಮಂಡಳಿಯ ಸಿಇಒ ತಿಳಿಸಿದ್ದಾರೆ. ``ಯಾತ್ರಿಗಳ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿವರ್ಷ ಭಕ್ತಾದಿಗಳು ಈ ಕಾರಣದಿಂದಲೇ ಉಸಿರಾಟದ ತೊಂದರೆ ಅನುಭವಿಸಿ ಸಾಯುತ್ತಾರೆ.'' ಎಂದು ಅವರು ವಿವರಣೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com