ಗೋಪೇಶ್ವರ್: ಉತ್ತರಾಖಂಡದಲ್ಲಿ ಪ್ರತಿಕೂಲ ಹವಾಮಾನ ಮತ್ತು ಮಳೆಯಿಂದಾಗಿ ಋಷಿಕೇಶ ಮತ್ತು ಬದರಿನಾಥ ಹೆದ್ದಾರಿ ಸತತ 6ನೇ ದಿನವಾದ ಭಾನುವಾರ ಬಂದ್ ಆಗಿತ್ತು.
ಚಮೋಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಬೆಳವಮಿಗೆ ನಡೆದಿದೆ. ಇದರಿಂದ ಗೋವಿಂದ ಘಾಟ್ ಗೆ ತೆರಳಬೇಕಾಗಿದ್ದ 150 ಯಾತ್ರಿಕರನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಯಿತು.
ಜೋಶಿಮಠ ಮತ್ತು ಗೋವಿಂದಘಾಟ್ ನಡುವಿನ ರಸ್ತೆ ಭೂಕುಸಿತದಿಂದ ಬಂದ್ ಆಗಿರುವುದರಿಂದ ಉತ್ತರಾಖಂಡ ಸರ್ಕಾರ ಕಾಪ್ಟರ್ ಅನ್ನು ನಿಯೋಜಿಸಿದೆ. ಏ.28ರಂದು ಮಳೆಯಿಂದ 3 ಸಾವಿರಕ್ಕೂ ಹೆಚ್ಚು ಮಂದಿ ಸಿಕ್ಕಿ ಹಾಕಿಕೊಂಡಿದ್ದರು.
Advertisement