`ಮಹದಾಯಿ ವಿವಾದ ಬಗೆಹರಿಸಲು ಸಿದ್ಧ'

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಮುಖರು ಬರುವುದಾದರೆ ತಾವೂ ಪ್ರಧಾನಿ ಬಳಿಗೆ ತೆರಳಿ ಮಹದಾಯಿ ವಿಚಾರವಾಗಿ...
ಪೇಜಾವರ ಮಠದ ವಿಶ್ವೇಶತೀರ್ಥಶ್ರೀ
ಪೇಜಾವರ ಮಠದ ವಿಶ್ವೇಶತೀರ್ಥಶ್ರೀ
Updated on
ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಮುಖರು ಬರುವುದಾದರೆ ತಾವೂ ಪ್ರಧಾನಿ ಬಳಿಗೆ ತೆರಳಿ ಮಹದಾಯಿ ವಿಚಾರವಾಗಿ ಚರ್ಚಿಸುವುದಾಗಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥಶ್ರೀ ತಿಳಿಸಿದ್ದಾರೆ. 
ಹುಬ್ಬಳ್ಳಿಯಲ್ಲಿ ಮಾತನಾಡಿದ ಶ್ರೀಗಳು, ``ಎರಡೂ ಪಕ್ಷಗಳು ಆರೋಪ, ಪ್ರತ್ಯಾರೋಪ ಬಿಟ್ಟು, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಎರಡೂ ಪಕ್ಷಗಳು ಪ್ರಧಾನಿ ಬಳಿಗೆ ತೆರಳಲು ಸಮ್ಮತಿಸಿ ದರೆ, ನಾನೂ ಹೋಗಿ ಚರ್ಚಿಸುತ್ತೇನೆ. 
ಕಾಂಗ್ರೆಸ್ಸಿನಿಂದ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜು ನ ಖರ್ಗೆ ಮತ್ತು ಬಿಜೆಪಿಯಿಂದ ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್ ಹಾಗೂ ಕೇಂದ್ರದ ಒಬ್ಬ ಸಚಿವರು ಬಂದರೆ ಸಾಕು,'' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com