ಇಲ್ಲಿನ ಹಿಂದೂ ಸಂಘಟನ್ ಯುವ ಮೋರ್ಚಾ ಗರ್ಭಾ ನೃತ್ಯ ನಡೆಯುವ ಸ್ಥಳಕ್ಕೆ ಮುಸ್ಲಿಮರು ಬರಕೂಡದು ಎಂದಿದೆ. ಅದೇ ವೇಳೆ ಗರ್ಭಾ ನೃತ್ಯದಲ್ಲಿ ಭಾಗವಹಿಸುವ ಹಿಂದೂಗಳ ಹಣೆಗೆ ತಿಲಕವನ್ನಿಡಲೇಬೇಕು ಮತ್ತು ದೇಹಕ್ಕೆ ಗಂಜಲ ಪ್ರೋಕ್ಷಣೆ ಮಾಡಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿರುವುದಾಗಿ ಬಲ್ಲಮೂಲಗಳಿಂದ ತಿಳಿದು ಬಂದಿದೆ.