ಇನ್ನೊಬ್ಬರನ್ನು ಇರುವೆ ಎಂದು ಕರೆಯುವ ಮುನ್ನ ಶರದ್ ಪವಾರ್ ಸ್ವಯಂ ವಿಮರ್ಶೆ ಮಾಡಿಕೊಳ್ಳುವುದು ಒಳಿತು. ಜಿಗಣೆಗಳಂತೆ ಎನ್ಸಿಪಿ ಮಹಾರಾಷ್ಟ್ರದ ರಕ್ತ ಹೀರುವುದರಲ್ಲಿ ಕುಖ್ಯಾತವಾಗಿದೆ. ರಾಜ್ಯದ ಎಲ್ಲ ರಕ್ತವನ್ನು ಹೀರಿದರೂ ಎನ್ಸಿಪಿ ಜಿಗಣೆಗಳ ಹೊಟ್ಟೆ ಖಾಲಿಯಾಗಿಯೇ ಇದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.