ಕೆಟ್ಟರಾಜಕಾರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಿಶೇಷ ಅಧಿವೇಶನ ಕರೆಯಬೇಕೆಂಬ ಕೇಂದ್ರ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ನಿಷ್ಕ್ರಿಯಗೊಳಿಸಿತು ಎಂದು ನಾಯ್ಡು ಆರೋಪಿಸಿದ್ದಾರೆ. ಮಸೂದೆ ಜಾರಿ ತರುವುದು ಈ ಸದ್ಯದ ತುರ್ತಾಗಿದೆ. ಇದಕ್ಕಾಗಿ ಮುಂದುವರೆದ ಮುಂಗಾರು ಅಧಿವೇಶನ ಕರೆಯದಿದ್ದಕ್ಕೆ ನಮಗೆ ತುಂಬಾ ಬೇಸರವಾಗಿದೆ ಎಂದಿದ್ದಾರೆ.