'ಮಾಧ್ಯಮ ತನ್ನ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ನಾನು ಅವರ ಹೇಳಿಕೆಯನ್ನು ಒಂದು ಮೆಚ್ಚುಗೆಯಾಗಿ ಸ್ವೀಕರಿಸುತ್ತೇನೆ. ಒಂದು ವೇಳೆ ವಿಜಯ್ ಮಲ್ಯ ಅವರು ಪ್ರಜಾಪ್ರಭುತ್ವದ ಸೂಕ್ಷ್ಮತೆಗಳನ್ನು ಅರಿತುಕೊಂಡಿದ್ದರೆ, ಮಾಧ್ಯಮ ಎತ್ತಿದ ವಿಷಯಗಳನ್ನು ಅವರು ತಿಳಿದುಕೊಳ್ಳಲಿ. ಮಾಧ್ಯಮ ಯಾವತ್ತೂ ಸಾರ್ವಜನಕರಲ್ಲಿ ಅರಿವು ಮೂಡಿಸುತ್ತದೆ' ಎಂದು ಸಿಂಗ್ ಹೇಳಿದ್ದಾರೆ.