ಆಪ್ ಬಿಡುಗಡೆ ಮಾಡಿದ ಬಳಿಕ ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಕೆಲವು ಆಯ್ದ ಸಾರ್ವಜನಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮಾತನಾಡಿದ ಮೋದಿ, ದೇಶದ ಅಭಿವೃದ್ಧಿಗೆ ಉತ್ತಮ ತಂತ್ರಜ್ಞಾನ ಅಗತ್ಯ. ಹೊಣೆಗಾರಿಕೆ ಉತ್ತಮ ಸರ್ಕಾರದ ಗುರಿಯಾಗಿದೆ. ಪ್ರಜಾಪ್ರಭುತ್ವ ಕೇವಲ ಮತ ಚಲಾಯಿಸಲು ಮಾತ್ರ ಅಲ್ಲ. ದೇಶದ ಅಭಿವೃದ್ಧಿಗೆ ಉತ್ತಮ ಆಡಳಿತದ ಅಗತ್ಯವಿದೆ. ಉತ್ತಮ ಆಡಳಿತ ಎಂದರೆ ಅಭಿವೃದ್ಧಿ ಎಂದರ್ಥ ಎಂದರು.