2002ರ ಗುದ್ದೋಡು( ಹಿಟ್ ಅಂಡ್ ರನ್ ಕೇಸಿ) ಪ್ರಕರಣದಲ್ಲಿ ಬಚಾವಾದೆ ಅನ್ನುವಷ್ಟರಲ್ಲಿ ಆ ಕೇಸಿನಿಂದ ಅಷ್ಟು ಬೇಗನೆ ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ಸಲ್ಮಾನ್ ಖಾನ್ ನನ್ನು ಖುಲಾಸೆಗೊಳಿಸಿ ಮುಂಬೈ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪುರಸ್ಕರಿಸಿದೆ.