27 ವರ್ಷದ ಶೇಖರ್ ಜಯಂಕೊಂಡಮ್ ನ ನಿವಾಸಿ. ಕೆಲ ತಿಂಗಳ ಹಿಂದೆ ಸಿಂಗಾಪುರ್ ನಿಂದ ಕೆಲಸ ಬಿಟ್ಟುಬಂದಿದ್ದ. ಇದರಿಂದ ಸಿಟ್ಟುಗೊಂಡ ಅವನ ಪತ್ನಿಯ ತಾಯಿ ಮಗಳನ್ನು ತನ್ನ ಮನೆಗೆ ಕರೆಸಿಕೊಂಡು ಗಂಡನ ಮನೆಗೆ ಹೋಗಬಾರದು, ಅವನನ್ನು ಭೇಟಿಯಾಗಬಾರದು, ಅವನ ಜೊತೆ ಇನ್ನು ಮುಂದೆ ಸಂಸಾರ ಮಾಡಬೇಡ ಎಂದು ತಾಕೀತು ಮಾಡಿದ್ದಳಂತೆ.