ಬಿಎಸ್ಪಿ ಪ್ರತಿಭಟನೆ ಬಗ್ಗೆ ದೆಹಲಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಮಾಯಾವತಿ, ಬಿಜೆಪಿ ಮುಖಂಡನ ಕೀಳುಮಟ್ಟದ ಹೇಳಿಕೆ ವಿರುದ್ಧದ ದಲಿತರ ಪ್ರತಿಭಟನೆಯ ಶಕ್ತಿ ಇದಾಗಿದೆ. ಹಿಂದೂಳಿದ ವರ್ಗದ ಜನತೆ ನನ್ನನ್ನು ದೇವತೆ ರೀತಿ ಕಾಣುತ್ತಾರೆ. ಹಾಗಾಗಿ ದಯಾಶಂಕರ್ ವಿರುದ್ಧ ಕೇಸ್ ದಾಖಲಿಸಿ, ಈ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.