ನಿನ್ನೆಯಷ್ಟೇ ಆರೋಪಿಯನ್ನು ನಾಳೆ ವಿಚಾರಣೆಗೆ ಹಾಜರುಪಡಿಸುವಂತೆ ಶಿವರಾಜನ್ ಅವರು ಸರಿತಾ ಪರ ವಕೀಲ ಸಿ ಡಿ ಜಾನಿ ಅವರಿಗೆ ಸೂಚಿಸಿತ್ತು. ಆದರೆ ತನ್ನ ಕಕ್ಷಿದಾರಳನ್ನು ಇಂದು ವಿಚಾರಣೆಗೆ ಹಾಜರುಪಡಿಸಿದ ಜಾನಿ, ಒಂದು ವಾರಗಳ ಕಾಲವಕಾಶ ನೀಡುವಂತೆ ಮನವಿ ಮಾಡಿದರು. ಇದರಿಂದ ಆಕ್ರೋಶಗೊಂಡ ನ್ಯಾಮೂರ್ತಿಗಳು, ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದ್ದಾರೆ.