ಇಂಡಿಯಾ ಟುಡೆ ವರದಿ ಪ್ರಕಾರ, ಮೃತಪಟ್ಟ ಪ್ರತಿಭಟನಾ ನಿರತರನ್ನು ಹುತಾತ್ಮರೆಂದು ಘೋಷಿಸಬೇಕು ಒಂದು ವೇಳೆ ಬೇಡಿಕೆ ಇಡೇರದೇ ಇದ್ದರೆ, ಮತ್ತೆ ಪ್ರತಿಭಟನೆ ನಡೆಸುವುದಾಗಿ ಜಾಟ್ ಸಮುದಾಯ ಎಚ್ಚರಿಕೆ ನೀಡಿದೆ. ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂಬ ಮತ್ತೊಂದು ಬೇಡಿಕೆಯನ್ನು ಜಾಟ್ ಸಮುದಾಯ ಮುಂದಿಟ್ಟಿದೆ.