ಇದಕ್ಕು ಮುನ್ನ ಮಾತನಾಡಿದ್ದ ಹರಿಶ್ ರಾವತ್, ವಿಧಾನಸಭೆಯಲ್ಲಿ ನಾನು ಇನ್ನೂ ಸಂಪೂರ್ಣ ಬಹುಮತ ಹೊಂದಿದ್ದೇನೆ ಎಂಬ ವಿಶ್ವಾಸವಿದೆ ಮತ್ತು ಸದನದಲ್ಲಿ ಅದನ್ನು ಸಾಬೀತುಪಡಿಸುತ್ತೇನೆ ಎಂದಿದ್ದರು. ಅಲ್ಲದೆ ಒಂಬತ್ತು ಬಂಡಾಯ ಶಾಸಕರ ಪೈಕಿ ಐವರು ತಮ್ಮ ಸಂಪರ್ಕದಲ್ಲಿದು, ಅವರು ಸರ್ಕಾರ ತೊರೆಯುವುದಿಲ್ಲ ಎಂದು ಹೇಳಿದ್ದರು.