ಮೇ 3ರಿಂದ ಕಲ್ಪನಾ ಪತಿ ಸರ್ಮುಗನ್ ಮತ್ತು ಆಕೆಯ ತಮ್ಮ ವಿಶ್ವನಾಥನ್(25) ಕಾಣೆಯಾಗಿದ್ದರು. ವಿಶ್ವನಾಥನ್ ರೈಲ್ವೆ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ. ಯುವತಿಯನ್ನು ಹುಡುಕಿಕೊಂಡು ಶಂಕರನಾರಾಯಣ ಎಂಬುವವರು ಕಲ್ಪನಾ ಮನೆಗೆ ಬಂದು ವಿಚಾರಿಸಿದ್ದಾರೆ. ಆಗಲೇ, ಆಕೆಯ ಪುತ್ರಿಯೂ ಕಾಣೆಯಾಗಿರುವ ವಿಷಯ ಕಲ್ಪನಾಳಿಗೆ ತಿಳಿದಿದೆ. ನಮ್ಮ ಮಗಳನ್ನು ವಾಪಸ್ ಕಳಿಸದಿದ್ದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ತೆರಳಿದ್ದರು.