ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಧಾನ ಕಚೇರಿಯಲ್ಲಿ ಅಡಗಿ ಕುಳಿತಾಗ, ಹೇಮಂತ್ ಕರ್ಕರೆ ಮಾತ್ರ ಹೊರಗೆ ಹೋಗಿ ಉಗ್ರರೊಂದಿಗೆ ಹೋರಾಡಿ ಹುತಾತ್ಮನಾಗಿದ್ದ. ಆತನ ತನಿಖಾ ವರದಿಯನ್ನು ಅಪ್ರಾಮಾಣಿಕ ಎಂದು ಹೇಳುವ ಮೂಲಕ ಕರ್ಕರೆಯನ್ನು ಎನ್ಐಎ ಅವಮಾನಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎನ್ಐಎ ಕ್ಷಮೆಯಾಚಿಸಬೇಕೆಂದು ಕೇತನ್ ಒತ್ತಾಯಿಸಿದ್ದಾರೆ.