ಸುಭಾಶ್ ಅಗರ್ವಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಐಸಿ ಮಾಹಿತಿ ಆಯುಕ್ತ ದಿವ್ಯಾ ಪ್ರಕಾಶ್ ಸಿನ್ಹಾ ಅವರು, ಭಾರತ ಮತ್ತೆ ಪಡೆದ ಬ್ಯಾಂಕ್ ಪ್ರಮಾಣದ ಬಗ್ಗೆ ಮಾಹಿತಿ ನೀಡಿ. ಅಲ್ಲದೇ ಅಟಾರ್ನಿ ಜನರಲ್ ನೀಡಿದ ಹೇಳಿಕೆಯ ಪ್ರತಿಯನ್ನು ಹಾಗೂ ಇಟಲಿ ಕೋರ್ಟ್ ನಲ್ಲಿ ನಡೆದ ಪ್ರಕರಣ ಸಂಬಂಧದ ದಾಖಲೆಗಳನ್ನು ಒದಗಿಸಿ ಎಂದು ತಿಳಿಸಿದ್ದಾರೆ.