ಅರ್ಚಕರ ದಾದಾಗಿರಿ ನಿಲ್ಲಬೇಕು: ತೃಪ್ತಿ ದೇಸಾಯಿ

ದೇವಸ್ಥಾನಗಳಲ್ಲಿ ಅರ್ಚಕರು ದಾದಾಗಿರಿ ನಡೆಸುತ್ತಾರೆ ಎಂದು ಆರೋಪಿಸಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ...
ಭೂಮಾತಾ ಬ್ರಿಗೇಡ್ ಮುಖ್ಯಸ್ಥ ತೃಪ್ತಿ ದೇಸಾಯಿ
ಭೂಮಾತಾ ಬ್ರಿಗೇಡ್ ಮುಖ್ಯಸ್ಥ ತೃಪ್ತಿ ದೇಸಾಯಿ
Updated on

ನಾಶಿಕ್: ದೇವಸ್ಥಾನಗಳಲ್ಲಿ ಅರ್ಚಕರು ದಾದಾಗಿರಿ ನಡೆಸುತ್ತಾರೆ ಎಂದು ಆರೋಪಿಸಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ, ನಾಶಿಕ್ ನ ಕಪಾಲೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಎರಡನೇ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಕಪಾಲೇಶ್ವರ ದೇವಾಲಯದ ಗರ್ಭಗುಡಿ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶವಿಲ್ಲ. ಅಲ್ಲಿ ಜಾತೀಯತೆ ಕೂಡ ಇದೆ. ಸಮಾಜದಲ್ಲಿ ಮಹಿಳೆ-ಪುರುಷರ ಮಧ್ಯೆ ಸಮಾನತೆಯಿರಬೇಕು. ಮಹಿಳೆಯರಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಇಂದು ನಾವು ದೇವಾಲಯದ ಗರ್ಭಗುಡಿ ಪ್ರವೇಶಿಸುತ್ತೇವೆ ಎಂದು ದೇಸಾಯಿ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com