ಇಕ್ಲಾಖ್ ಹತ್ಯೆ ದೇಶದಲ್ಲಿ ರಾಜಕೀಯವಾಗಿವಾಗಿ ಬಿಸಿ, ಬಿಸಿ ಚರ್ಚೆ, ಆರೋಪಕ್ಕೆ ಕಾರಣವಾಗಿತ್ತು. ಇಕ್ಲಾಕ್ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ತೃಪ್ತಿ ಇರುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದ್ದರು. ಅಲ್ಲದೇ ಇಕ್ಲಾಖ್ ಕುಟುಂಬಕ್ಕೆ ಅಖಿಲೇಶ್ ಸರ್ಕಾರ 45 ಲಕ್ಷ ರುಪಾಯಿ ಭಾರೀ ಮೊತ್ತದ ಪರಿಹಾರ ಘೋಷಿಸಿತ್ತು.