ರಾಷ್ಟ್ರರಾಜಧಾನಿಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫಿನ್ ಲ್ಯಾಂಡ್ ಪ್ರವಾಸ ಮೊಟಕುಗೊಳಿಸಿ, ತಕ್ಷಣ ವಾಪಸ್ ಬರುವಂತೆ ನಿನ್ನೆ ನಜೀಬ್ ಜಂಗ್ ಅವರು ಫ್ಯಾಕ್ಸ್ ಮೂಲಕ ಸಿಸೋಡಿಯಾಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹಾಗೂ ಜಲ ಸಚಿವ ಕಪಿಲ್ ಮಿಶ್ರಾ ಅವರು ರಾಜಭನಕ್ಕೆ ದಾವಿಸಿದ್ದರು. ಆದರೆ ನಜೀಬ್ ಜಂಗ್ ಅವರು ರಜೆಯಲ್ಲಿದ್ದುದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ,