ಬಲೂಚಿಸ್ತಾನ, ಸಿಂಧ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ದೌರ್ಜನ್ಯ ನಡೆಸುತ್ತಿದೆ ಎಂದು ಆರ್ ಎಸ್ಎಸ್ ಕೂಡ ವಾಗ್ದಾಳಿ ನಡೆಸಿದ್ದು, ಕಾಶ್ಮೀರದಲ್ಲಿ ಅದರ ದುಸ್ಸಾಹಸದಿಂದಾಗಿ ಕಾಶ್ಮೀರದ ಜನರು ಸ್ವತಃ ಅವರನ್ನೇ ಕೊಲ್ಲುವ ಪರಿಸ್ಥಿತಿ ಬಂದಿದೆ. ಇಂದು ಅಟ್ಟಹಾಸದಿಂದ ಮೆರೆಯುತ್ತಿರುವ ಪಾಕ್ ಪಾಕ್ ಗೆ ನಾಳೆ ಮುಳುವಾಗಲಿದೆ ಎಂದು ಹೇಳಿದೆ.