ದೇಶದಲ್ಲಿ ಕೋಮು ಸೌಹಾರ್ದತೆ ಬಲಗೊಳ್ಳುವುದಕ್ಕೆ ಗೋಹತ್ಯೆ ಸೇರಿದಂತೆ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಬೇಕೆಂದು ಸಯೀದ್ ಜೈನುಲ್ ಅಬೆದಿನ್ ಆಗ್ರಹಿಸಿದ್ದರು. ಆದರೆ ಇದಕ್ಕೆ ಜೈನುಲ್ ಅಬೆದಿನ ಸಹೋದರ ವಿರೋಧ ವ್ಯಕ್ತಪಡಿಸಿದ್ದು, ಧಾರ್ಮಿಕ ಮುಖಂಡನ ಸ್ಥಾನದಿಂದ ವಜಾಗೊಳಿಸಿರುವುದೂ ಅಲ್ಲದೇ ಮುಸ್ಲಿಮೇತರ ಎಂದು ಘೋಷಣೆ ಮಾಡಿದ್ದಾರೆ.