ಸಿಂಧುದುರ್ಗ(ಮಹಾರಾಷ್ಟ್ರ): ಬೆಳಗಾವಿಯ ಹೊರವಲಯದಲ್ಲಿರುವ ಮರಾಠ ಮಂಡಳ ಕಾಲೇಜಿನ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಲ್ವಾನ್ ಪ್ರದೇಶದ ವಯಾರಿ ಬೀಚ್ ನಲ್ಲಿ ನೀರುಪಾಲಾಗಿದ್ದಾರೆ. .ನಿನ್ನೆ ಕಾಲೇಜಿನಿಂದ 40 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಾರಾಷ್ಟ್ರಕ್ಕೆ ಪ್ರವಾಸ ತೆರಳಿದ್ದರು. ಇಂದು ವಯಾರಿ ಬೀಚ್ ಗೆ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. .ಐವರು ವಿದ್ಯಾರ್ಥಿ ಮತ್ತು ಮೂವರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದು ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಸಿಂಧುದುರ್ಗ(ಮಹಾರಾಷ್ಟ್ರ): ಬೆಳಗಾವಿಯ ಹೊರವಲಯದಲ್ಲಿರುವ ಮರಾಠ ಮಂಡಳ ಕಾಲೇಜಿನ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಲ್ವಾನ್ ಪ್ರದೇಶದ ವಯಾರಿ ಬೀಚ್ ನಲ್ಲಿ ನೀರುಪಾಲಾಗಿದ್ದಾರೆ. .ನಿನ್ನೆ ಕಾಲೇಜಿನಿಂದ 40 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಾರಾಷ್ಟ್ರಕ್ಕೆ ಪ್ರವಾಸ ತೆರಳಿದ್ದರು. ಇಂದು ವಯಾರಿ ಬೀಚ್ ಗೆ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. .ಐವರು ವಿದ್ಯಾರ್ಥಿ ಮತ್ತು ಮೂವರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದು ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ