ಸಸ್ಯಾಹಾರಿಯಾದ ಮೋದಿಯವರು ಸಹಾನುಭೂತಿಯುಳ್ಳ, ಆರೋಗ್ಯಕರ ಮತ್ತು ಪರಿಸರ ಸ್ನೇಹಕ್ಕೆ ಮಾದರಿಯಾಗಿದ್ದಾರೆ. ಹೀಗಿರುವಾಗ ಮಾಂಸದಿಂದ ತಯಾರಿಸಿದ ಪದಾರ್ಥಗಳನ್ನು ವ್ಯರ್ಜ್ಯ ಮಾಡುವ ಮೂಲಕ ಸರ್ಕಾರ ಜನತೆಗೆ ಮಾದರಿಯಾಗಬೇಕು ಮತ್ತು ಪರಿಸರವನ್ನು ಸಂರಕ್ಷಿಸಬೇಕು ಎಂದು ಪೇಟಾ ಸಂಘಟನೆಯ ಸಾರ್ವಜನಿಕ ಯೋಜನೆಯ ಮುಂಚೂಣಿ ನಿಕುಂಜ್ ಶರ್ಮ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.