ಹಸಿರನ್ನು ಉಳಿಸುವ ಸಂದೇಶ ರವಾನೆ ಮಾಡುವ ನಿಟ್ಟಿನಲ್ಲಿ ಸಿಎಂ ಹಾಗೂ ಡಿಸಿಎಂ ಮರಗಳಿಗೆ ರಾಕಿ ಕಟ್ಟಿದ್ದು, ಹಸಿರನ್ನು ಉಳಿಸುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಹಸಿರು ಪದರವನ್ನು ಹೆಚ್ಚಿಸುವುದಕ್ಕೆ ಮರಗಳನ್ನು ಹೆಚ್ಚು ಬೆಳೆಸಿ, ಇದು ಸಕಾರಾತ್ಮಕ ಬದಲಾವಣೆಯಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.