ವಂದೇ ಮಾತರಂ ಕಡ್ಡಾಯ ಅಸಂವಿಧಾನಿಕವಾಗಿದ್ದು ಇದೊಂದು ತಪ್ಪು ನಿರ್ಧಾರ. ವಂದೇ ಮಾತರಂ ನಮ್ಮ ರಾಷ್ಟ್ರೀಯ ಹಾಡು, ಆದರೆ ಕಡ್ಡಾಯವಾಗಿ ಹಾಡಬೇಕು ಎನ್ನುವುದಕ್ಕೆ ಯಾವುದೇ ಕಾನೂನು ಇಲ್ಲ. ರಾಷ್ಟ್ರಗೀತೆಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಹಿಂದೂತ್ವವನ್ನು ಉತ್ತೇಜಿಸಲು ಮತ್ತು ಜಾತ್ಯತೀತತೆಯನ್ನು ಅಂತ್ಯಗೊಳಿಸಲು, ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ.